ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬ Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ
->ಕನ್ನಡದ ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
ಫೋ: ೨೩೬೭೬೭೬ Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ
->ಕನ್ನಡದ ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
- ಬರೀ`ಸತ್ತ'ಎಂದರೆ ನಿಜವಾಗಿಯೂ ಸತ್ತ ಎಂದಷ್ಟೆ ಅರ್ಥ. `ಸತ್ತ, ಸೂಳೇಮಗ'ಎಂದರೆ ಅಷ್ಟೇ ನಿಜವಾಗಿಯೂ ಸತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿದಂತಾಯಿತಲ್ಲ?
- "ಮುಂದಿನ ಜನ್ಮಗಳಲ್ಲಿ ರಾಜನಾಗಿ ಹುಟ್ಟುವ ಯೋಗವು, ಈಗ ವೇಷ ಹಾಕುವುದರಿಂದ ಹೋಗಿಬಿಡುತ್ತದೆ" ಎಂದರು ಅಜ್ಜಮ್ಮ.
- ನಾಟಕವನ್ನೇನೋ ಎಲ್ಲರೂ ಪ್ರೀತಿಸುತ್ತೇವೆ. ಕಾಂಪ್ಲಿಮೆಂಟರಿ ಫ್ಯಾಮಿಲೀ ಪಾಸೂ ದೊರೆತರಂತೂ ಸರೇ ಸರೆ.
- ಸರಿಯಾದವರು ಮುಂದು ಬರಬೇಕು, ದೂರ ನಿಂತು ಟೀಕೆ ಮಾಡುವ ಬದಲು; ಸರಿ ಇಲ್ಲದವರನ್ನು ದೂರ ಸರಿಸಲಿಕ್ಕಲ್ಲ, ಸನಿಯ ಕರೆದು ತಿದ್ದಿ ಸರಿ ಮಾಡಿಕೊಡಲು.
- ಆ ಮನೆಯಲ್ಲಿ ಆಗಲಿದ್ದ ಮದುವೆ ಆಗಲಿಲ್ಲ-ಈ ಕಂಪನಿ ಮನೆಯಲ್ಲಿ ಮಗುವಾಯಿತು ಅವಳಿಗೆ. ಬಂಗಾರ, ಬಂಗಾರದ ಕತ್ತೆಯಾದಳು.
ಹೊಂದಿಕೆ
ಕೃಷ್ಣನ ಮೈ ಬಣ್ಣ ಆಕಾಶನೀಲಿಯು
ಬಲರಾಮನದು ಸ್ವರ್ಣವರ್ಣ.
ಪೀತಾಂಬರನು ಕೃಷ್ಣ ನೀಲಾಂಬರನು ರಾಮ
ಎಂತಹ ಹೊಂದಿಕೆಯಣ್ಣ!
* * * * * * * * * *
* * * * * * * * * *
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ