ಬೀchi ಯವರ `ಆಟೋ' ಕಾದಂಬರಿಯಿಂದ.....
(ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)
ಸುಭಾಷಿತ
ಅಕ್ಷರಗಳು ಸಮ ಸಮನಾಗಿ ಇರಬೇಕು
ಉರುಟು ದೃಢತೆ ಬೇಕು ಮತ್ತೆ.
ಒಂದಕೊಂದಕೆ ಅವು ಮುಟ್ಟದಂತಿರಬೇಕು
ತರುಣಿಯ ಕುಚಯುಗ್ಮದಂತೆ!
**********
(ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)
- "ಬಳ್ಳಾರಿಯ ಬ್ರಾಹ್ಮಣರು ಬಾಳೆಯ ಎಲೆಯಲ್ಲಿ ಉಂಡಂತೆ" ಎಂದೊಂದು ಮಾತು ಚಲಾವಣೆಯಲ್ಲಿದೆ ಆ ಭಾಗದಲ್ಲಿ. ನಾಳೆಗೆ ಕೆಟ್ಟು ಹೋಗಬಹುದಾದ್ದನ್ನು ಅಂದರೆ ಸಾಕಷ್ಟು ಬಾಡಿದ ಎಲೆಯನ್ನೇ, ಇಂದು ಉಪಯೋಗಿಸುವುದು. ನಾಳೆಯೂ ಮತ್ತೆ ಇದೆ ಕತೆಯೇ! ಅಂತೂ ಒಳ್ಳೆಯ ಎಲೆಯಲ್ಲಿ ಉಂಣುವುದು ಇವರ ಹಣೆಯಲ್ಲಿಯೇ ಇಲ್ಲ. ನಾಳೆಗೆ ಕೆಡುವ ಮತ್ತು ಇಂದು ಬಾಡಿದ ಎಲೆ ತಪ್ಪಿದರಲ್ಲವೆ, ಆ ಪ್ರಾಣಿ ಎಂದಾದರೂ ಒಳ್ಳೆಯ ಹೊಚ್ಚ ಹಸಿರು ಎಲೆಯನ್ನು ಹಾಸಿ ಉಂಣಬೇಕು?
- ಓರ್ವ ಜಾಣನ ಮುಖಕ್ಕೆ ಆರತಿ ಎತ್ತಲು ನೂರೆಂಟು ಬಡಪಾಯಿ ಬಕರಾಗಳು ಗುಂಪು ಕಟ್ಟಬೇಕು.
- ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಿಕೊಳ್ಳಲು ಒಂದೇ ಉಪಾಯ. ಯಾವುದನ್ನೂ ಆಶಿಸಲೇಬಾರದು?
- ಲೋಕದ ರೀತಿಯೇ ಹೀಗೆ-ಕಾಲಿನಿಂದ ಒದೆಯುವವನನ್ನು ಕಂಡು ಕೈ ಮುಗಿಯುತ್ತದೆ, ಕೈ ಮುಗಿಯುವವನ ತಲೆಯ ಮೇಲೆ ಕಾಲಿಡುತ್ತಾ ನಡೆಯುತ್ತದೆ.
ಸುಭಾಷಿತ
ಅಕ್ಷರಗಳು ಸಮ ಸಮನಾಗಿ ಇರಬೇಕು
ಉರುಟು ದೃಢತೆ ಬೇಕು ಮತ್ತೆ.
ಒಂದಕೊಂದಕೆ ಅವು ಮುಟ್ಟದಂತಿರಬೇಕು
ತರುಣಿಯ ಕುಚಯುಗ್ಮದಂತೆ!
**********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ